ಕಳೆದ ಜುಲೈ ೨೦ ಗುರುವಾರದಂದು ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದ ಪರಮಪೂಜ್ಯ ಶ್ರೀ ಷಡಕ್ಷರಿ ಮಹಾಸ್ವಾಮೀಜಿಯವರು ತಮ್ಮ ೨೭ನೆಯ ಜಯಂತಿ ಉತ್ಸವದಲ್ಲಿ ಇತ್ತೀಚೆಗಷ್ಟೇ ವಿಶ್ವದಾಖಲೆ ನಿರ್ಮಿಸಿದ ಯುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರನ್ನು ಸನ್ಮಾನಿಸಿದರು.
400 Less than a minute
ಕಳೆದ ಜುಲೈ ೨೦ ಗುರುವಾರದಂದು ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದ ಪರಮಪೂಜ್ಯ ಶ್ರೀ ಷಡಕ್ಷರಿ ಮಹಾಸ್ವಾಮೀಜಿಯವರು ತಮ್ಮ ೨೭ನೆಯ ಜಯಂತಿ ಉತ್ಸವದಲ್ಲಿ ಇತ್ತೀಚೆಗಷ್ಟೇ ವಿಶ್ವದಾಖಲೆ ನಿರ್ಮಿಸಿದ ಯುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರನ್ನು ಸನ್ಮಾನಿಸಿದರು.