ಸಂಗೀತ ಸಮಯ

ಅಗರದ ಸ್ವಾನಂದಾಶ್ರಮದಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರಸರಸ್ವತಿ ಮಹಾಸ್ವಾಮಿಗಳಿಂದ ಶ್ರೀ ಗಣೇಶ ಸಹಸ್ರನಾಮ ಅಡಕ ಮುದ್ರಿಕೆ ಲೋಕಾರ್ಪಣೆ

ಬೆಂಗಳೂರು : ಅಗರದ ಸ್ವಾನಂದಾಶ್ರಮದಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರಸರಸ್ವತಿ ಮಹಾಸ್ವಾಮಿಗಳು, ಡಾ.ಚಿನ್ಮಯ ರಾವ್ ಗಾಯನದ ಶ್ರೀ ಗಣೇಶ ಸಹಸ್ರನಾಮ ಅಡಕಮುದ್ರಿಕೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸ್ವಾನಂದಾಶ್ರಾಮದ ಮುಖ್ಯಸ್ಥರಾದ ರಾವೆಲ್ ಸಂತೋಷ್ ಹಾಗೂ ಭಕ್ತಾದಿದಗಳು ಹಾಜರಿದ್ದರು. ಗಣೇಶ ಸಹಸ್ರನಾಮವನ್ನು ಸುಲಭವಾಗಿ ಕಲಿತು ಧ್ಯಾನದ ಶೈಲಿಯಲ್ಲಿ ಪಠಿಸಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅಗರದ ಸ್ವಾನಂದಶ್ರಮ ಇದನ್ನು ಧ್ವನಿಮುದ್ರಿಸಿ ಬಿಡುಗಡೆಗೊಳಿಸಿದೆ.

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.