ವಿಶ್ವದಾಖಲೆ ನಿರ್ಮಿಸಿದ ಚಿನ್ಮಯ ಎಂ.ರಾವ್ ಅವರಿಗೆ ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದಲ್ಲಿ ಸನ್ಮಾನ

ಕಳೆದ ಜುಲೈ ೨೦ ಗುರುವಾರದಂದು ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದ ಪರಮಪೂಜ್ಯ ಶ್ರೀ ಷಡಕ್ಷರಿ ಮಹಾಸ್ವಾಮೀಜಿಯವರು ತಮ್ಮ ೨೭ನೆಯ ಜಯಂತಿ ಉತ್ಸವದಲ್ಲಿ ಇತ್ತೀಚೆಗಷ್ಟೇ ವಿಶ್ವದಾಖಲೆ ನಿರ್ಮಿಸಿದ ಯುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರನ್ನು ಸನ್ಮಾನಿಸಿದರು.

Exit mobile version